ಶ್ರೀಶೈಲ ಜಾತ್ರಾ ಮಹೋತ್ಸವ 2025: NWKRTC ವಿಶೇಷ ಬಸ್ ಸೇವೆ – ಪೂರ್ಣ ಮಾಹಿತಿ
ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ, ಆಂಧ್ರ ಪ್ರದೇಶದ ಶ್ರೀಕ್ಷೇತ್ರ ಶ್ರೀಶೈಲದಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮಾರ್ಚ್ 22ರಿಂದ ಏಪ್ರಿಲ್ 1ರವರೆಗೆ ವಿಶೇಷ ಬಸ್ಗಳನ್ನು ಕಾರ್ಯಾಚರಣೆ ಮಾಡಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಬಸ್ ಸೇವೆಯ ವಿವರಗಳು:
ಸೇವೆಯ ಅವಧಿ:
ಆರಂಭ ದಿನಾಂಕ: ಮಾರ್ಚ್ 22, 2025
ಕೊನೆಯ ದಿನ: ಏಪ್ರಿಲ್ 1, 2025
ಆರಂಭಿಕ ನಿಲ್ದಾಣಗಳು:
ಚಿಕ್ಕೋಡಿ
ಅಥಣಿ
ರಾಯಬಾಗ
ನಿಪ್ಪಾಣಿ
ಸಂಕೇಶ್ವರ
ಹುಕ್ಕೇರಿ
ಗೋಕಾಕ
ನೇರ ಬಸ್ ಸೇವೆ: ಒಂದು ಗ್ರಾಮದಿಂದ 50 ಅಥವಾ ಹೆಚ್ಚು ಮಂದಿ ಪ್ರಯಾಣಿಸಲು ಬಯಸಿದಲ್ಲಿ, ಆ ಗ್ರಾಮದಿಂದ ನೇರವಾಗಿ ಶ್ರೀಶೈಲಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಮರು ಪ್ರಯಾಣ ವ್ಯವಸ್ಥೆ: ಶ್ರೀಕ್ಷೇತ್ರದಲ್ಲಿ ರಥೋತ್ಸವದ ನಂತರ ಬಸ್ಗಳನ್ನು ಮರು ಪ್ರಯಾಣಕ್ಕೆ ಬಿಡಲಾಗುತ್ತದೆ.
ಯಾತ್ರಿಕರ ಅನುಕೂಲತೆ:
ಭಕ್ತಾಧಿಗಳು ಸ್ಥಳೀಯ NWKRTC ಬಸ್ ನಿಲ್ದಾಣಕ್ಕೆ ತೆರಳಿ ಟಿಕೆಟ್ ಹಾಗೂ ಮಾಹಿತಿಯನ್ನು ಪಡೆಯಬಹುದು.
ಮುಂಗಡ ಟಿಕೆಟ್ ಬುಕ್ಕಿಂಗ್ ಬಗ್ಗೆ ಸ್ಥಳೀಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಬಸ್ ಗಳು ಶ್ರೀಶೈಲಕ್ಕೆ ತೆರಳಿ, ಮಹೋತ್ಸವದ ನಂತರ ಮರಳುವ ವ್ಯವಸ್ಥೆ ಮಾಡಲಾಗಿದೆ.
ಸಂಪರ್ಕ ಮಾಹಿತಿ:
ಚಿಕ್ಕೋಡಿ ಘಟಕ ವ್ಯವಸ್ಥಾಪಕ: 7760991875
ಅಥಣಿ ಘಟಕ ವ್ಯವಸ್ಥಾಪಕ: 7760991876
ಸಂಕೇಶ್ವರ ಘಟಕ ವ್ಯವಸ್ಥಾಪಕ: 7760991877
ಹುಕ್ಕೇರಿ ಘಟಕ ವ್ಯವಸ್ಥಾಪಕ: 7760998007
ಗೋಕಾಕ ಘಟಕ ವ್ಯವಸ್ಥಾಪಕ: 7760991878
ನಿಪ್ಪಾಣಿ ಘಟಕ ವ್ಯವಸ್ಥಾಪಕ: 7760991878
ರಾಯಬಾಗ ಘಟಕ ವ್ಯವಸ್ಥಾಪಕ: 7760991880
ಭಕ್ತಾದಿಗಳು ಈ ವಿಶೇಷ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳಲು, ತಮ್ಮ ಸ್ಥಳೀಯ NWKRTC ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಈ ಸೇವೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಶ್ರೀಶೈಲಕ್ಕೆ ಭೇಟಿ ನೀಡುವ ಭಕ್ತರಿಗೆ ಸುಗಮ ಪ್ರಯಾಣವನ್ನು ಒದಗಿಸಲು ಉದ್ದೇಶಿಸಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




