ಓದಿದ್ದು SSLC, ಕಟ್ಟಿದ್ದು ಸಾವಿರ ಕೋಟಿಯ ಸಾಮ್ರಾಜ್ಯ! ಇದು ದಾವಣಗೆರೆಯ ‘ಸೋಲಿಲ್ಲದ ಸರದಾರ’ನ ಕಥೆ.
ಕರ್ನಾಟಕದ ‘ಶಿಕ್ಷಣ ಭೀಷ್ಮ’ನ ಯುಗಾಂತ್ಯ “ಸರ್ಟಿಫಿಕೇಟ್ ನೋಡಿ ಬುದ್ಧಿವಂತಿಕೆ ಅಳೆಯಬೇಡಿ” ಅನ್ನೋದಕ್ಕೆ ಇವರೇ ಸಾಕ್ಷಿ. ಕೇವಲ 10ನೇ ತರಗತಿಯವರೆಗೆ ಓದಿದ್ದ ಹಳ್ಳಿಯ ಹುಡುಗನೊಬ್ಬ, ಮುಂದೆ ಸಾವಿರಾರು ಡಾಕ್ಟರ್, ಇಂಜಿನಿಯರ್ಗಳನ್ನು ಸೃಷ್ಟಿಸುವ ‘ಶಿಕ್ಷಣ ಬ್ರಹ್ಮ’ನಾಗಿದ್ದು ಹೇಗೆ? ಮುಚ್ಚಿಹೋಗುತ್ತಿದ್ದ ದಾವಣಗೆರೆಯ ಹತ್ತಿ ಗಿರಣಿಗಳ ಬೂದಿಯಿಂದ ಎದ್ದು ಬಂದು, ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಸಾಮ್ರಾಜ್ಯ ಕಟ್ಟಿದ ‘ಸೋಲಿಲ್ಲದ ಸರದಾರ’ ಶಾಮನೂರು ಶಿವಶಂಕರಪ್ಪ (95) ಅವರ ಸ್ಫೂರ್ತಿದಾಯಕ ಪಯಣದ ಸಂಪೂರ್ಣ ಚಿತ್ರಣ ಇಲ್ಲಿದೆ. ಬೆಂಗಳೂರು: ವಯಸ್ಸು 95 ಆದರೂ ಯುವಕರಿಗಿಂತ … Continue reading ಓದಿದ್ದು SSLC, ಕಟ್ಟಿದ್ದು ಸಾವಿರ ಕೋಟಿಯ ಸಾಮ್ರಾಜ್ಯ! ಇದು ದಾವಣಗೆರೆಯ ‘ಸೋಲಿಲ್ಲದ ಸರದಾರ’ನ ಕಥೆ.
Copy and paste this URL into your WordPress site to embed
Copy and paste this code into your site to embed