ಪಟಾಪಟ್ ಸುದ್ದಿ: ಜಲಜೀವನ್ ಹಣ ಕಟ್! ರಾಹುಲ್ ಗೆ ಮುಜುಗರ, ಚಿನ್ನದ ದರ ಏನಾಯ್ತು? ಮುಂಜಾನೆಯ ಟಾಪ್ 5 ಸುದ್ದಿ
ಬೆಳಗಿನ 5 ಪ್ರಮುಖ ಸುದ್ದಿಗಳು ಬೆಂಗಳೂರಿನಲ್ಲಿ 3 ದಿನಗಳ ಅಂತರಾಷ್ಟ್ರೀಯ ಜವಳಿ ಮೇಳ. ‘ಜಲ ಜೀವನ್ ಮಿಷನ್’ ಹಣ ಸ್ಥಗಿತ; ರಾಜ್ಯಗಳಿಗೆ ಸಂಕಷ್ಟ. ರಾಹುಲ್ ಭಾಷಣಕ್ಕೆ ಸ್ವಪಕ್ಷೀಯರೇ ನಕ್ಕರಾ? ವಿಡಿಯೋ ವೈರಲ್. ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಕುಸಿತ; ಹೂಡಿಕೆದಾರರಿಗೆ ಎಚ್ಚರಿಕೆ. ಹವಾಮಾನ: ಕರಾವಳಿಯಲ್ಲಿ ಮೋಡ, ಬೆಂಗಳೂರಲ್ಲಿ ಚಳಿ. 1. ಬೆಂಗಳೂರಿನಲ್ಲಿ ಫೆ.6 ರಿಂದ ‘ಜವಳಿ ಹಬ್ಬ’ (Textile Fest): ಬೆಂಗಳೂರು ಫ್ಯಾಷನ್ ಪ್ರಿಯರಿಗೆ ಗುಡ್ ನ್ಯೂಸ್. ಫೆಬ್ರವರಿ 6, 7 ಮತ್ತು 8 ರಂದು ವೈಟ್ಫೀಲ್ಡ್ನ ಕೆಟಿಪಿಒ … Continue reading ಪಟಾಪಟ್ ಸುದ್ದಿ: ಜಲಜೀವನ್ ಹಣ ಕಟ್! ರಾಹುಲ್ ಗೆ ಮುಜುಗರ, ಚಿನ್ನದ ದರ ಏನಾಯ್ತು? ಮುಂಜಾನೆಯ ಟಾಪ್ 5 ಸುದ್ದಿ
Copy and paste this URL into your WordPress site to embed
Copy and paste this code into your site to embed