Skip to content
Thursday, July 7
  • HOME
  • SITEMAP
  • DISCLAIMER
  • CONTACT US
  • PRIVACY POLICY
  • ABOUT US

ನೀಡ್ಸ್ ಆಫ್ ಪಬ್ಲಿಕ್

NEEDS OF PUBLIC

ನೀಡ್ಸ್ ಆಫ್ ಪಬ್ಲಿಕ್

NEEDS OF PUBLIC

  • ಮುಖ್ಯ ಮಾಹಿತಿ
  • ಟೆಕ್ ಅಪ್ಡೆಟ್ಸ್
  • ಟೆಕ್ ನ್ಯೂಸ್
  • ಟೆಕ್ ಟ್ರಿಕ್ಸ್
  • ರಿವ್ಯೂವ್
  • ವಿಡಿಯೋ
  • ಮುಖ್ಯ ಮಾಹಿತಿ
  • ಟೆಕ್ ಅಪ್ಡೆಟ್ಸ್
  • ಟೆಕ್ ನ್ಯೂಸ್
  • ಟೆಕ್ ಟ್ರಿಕ್ಸ್
  • ರಿವ್ಯೂವ್
  • ವಿಡಿಯೋ
Trending Now
  • ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಮತ್ತು ರೂ 500 ದಂಡವನ್ನು ಪಾವತಿಸಿ
  • ಸ್ವಂತ ವ್ಯಾಪಾರ ಅಥವಾ ಸ್ವ-ಉದ್ಯೋಗ ಮಾಡಲು ಒಂದು ಲಕ್ಷ ಸಹಾಯಧನ
  • ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್
  • ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ
  • ರಾಜ್ಯದ ಅನ್ನದಾತರ ಏಳಿಗೆಗಾಗಿ ರೈತಶಕ್ತಿ ಯೋಜನೆ
Home>>ಮುಖ್ಯ ಮಾಹಿತಿ>>ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್
ಮುಖ್ಯ ಮಾಹಿತಿ

ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್

admin
June 19, 20220

ಕರ್ನಾಟಕ ರೈತ  ಸುರಕ್ಷಾ  ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ:

ದೇಶದಾದ್ಯಂತ ಇರುವ ಎಲ್ಲ ರೈತರಿಗೆ ಮತ್ತೊಮ್ಮೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ ನೀಡಲಾಗಿದೆ. ನೀವು ಈಗಾಗಲೇ ಬೆಳೆ ವಿಮೆ ಮಾಡಿಸಿದರೆ ಅಥವಾ ಮಾಡಿಸದೆ ಇದ್ದರೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ನೀಡಲಾಗಿದೆ. ಕೃಷಿ ಇಲಾಖೆಯ ಬೆಳೆ ವಿಮೆಗೆ ಸಂಬಂಧಪಟ್ಟಂತೆ 2022ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ  ಸುರಕ್ಷಾ  ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಒಟ್ಟು 36 ಆಹಾರ ಎಣ್ಣೆಕಾಳು ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ಅದಿ ಸೂಚಿಸಲಾಗಿದ್ದು. ತಾಲ್ಲೂಕಿನ ಮುಖ್ಯ ಬೆಳೆಗಳನ್ನು  ತಾಲೂಕಿನ ಮುಖ್ಯ ಬೆಳೆಗಳನ್ನು  ಗ್ರಾಮಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ  ಸೂಚಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ರೈತರು ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ 29 ಪ್ರೀಮಿಯಂ ಮೊತ್ತವನ್ನು  ಪಾವತಿಸಬೇಕಾಗುತ್ತದೆ. ವಾರ್ಷಿಕ    ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಶೇಕಡ 5ರಷ್ಟು ಪ್ರೀಮಿಯಂ ಮೊತ್ತವನ್ನು  ಪಾವತಿಸಬೇಕಾಗುತ್ತದೆ. ಬೆಳೆ ಸಾಲ ಪಡೆಯದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಲು ಹತ್ತಿರದ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ-1 ಕೇಂದ್ರಗಳಿಗೆ ಭೇಟಿ ನೀಡಬಹುದು.

ಯೋಜನೆಯಲ್ಲಿ ಪಾಲ್ಗೊಳ್ಳಲು ಬೇಕಾಗುವ ದಾಖಲಾತಿಗಳು:
1) ಆಧಾರ್ ಕಾರ್ಡ್
2) ಹೊಲದ ಪಹಣಿ ಅಥವಾ ಆರ್ಟಿಸಿ
3) ಬ್ಯಾಂಕ್ ಪಾಸ್ ಬುಕ್ ನ ಪ್ರತಿ

ಹಾಗೂ ಬ್ಯಾಂಕ್ ಖಾತೆಯನ್ನು ತೆಗೆದು ವಿಮಾ ಕಂತನ್ನು ಕಟ್ಟಬೇಕು ಬೆಳೆ ವಿಮೆ ಯೋಜನೆ ಅಡಿಯಲ್ಲಿ ಪಾಲ್ಗೊಳ್ಳುವ ರೈತರು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ನಮೂದಿಸತಕ್ಕದ್ದು

2022 ಮುಂಗಾರಿ ಹಂಗಾಮಿನಲ್ಲಿ ಪ್ರಕೃತಿವಿಕೋಪ ಆಲಿಕಲ್ಲು ಮಳೆ ಭೂಕುಸಿತ ಮಳೆ  ಇರುವುದರಿಂದ ಬೆಳೆ ನಾಶ ಸಂಭವಿಸಿದ್ದಲ್ಲಿ ಪ್ರತ್ಯೇಕವಾಗಿ ನಷ್ಟ ಪರಿಹಾರವನ್ನು ನೀಡಲಾಗುವುದು. ಯೋಜನೆ ಅಡಿಯಲ್ಲಿ ರೈತರು ಪಾಲ್ಗೊಳ್ಳಲು ಕೊನೆಯ ದಿನಾಂಕ ಗಳು 5 ಹಂತದಲ್ಲಿದ್ದು ಜೂನ್ 15 ಜೂನ್ 30 ಜುಲೈ 15 ಜುಲೈ 31 ಆಗಸ್ಟ್16 ಇದೆ ಜಿಲ್ಲಾವಾರು ಬೆಳೆವಾರು ಕೊನೆಯ ದಿನಾಂಕದ ವಿವರವನ್ನ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಕೇಳಿ ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ಸಂರಕ್ಷಣೆ ತಂತ್ರಾಂಶದ ಮೂಲಕ ಪಡೆಯಬಹುದು.

Previous Post

ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ

Next Post

ಸ್ವಂತ ವ್ಯಾಪಾರ ಅಥವಾ ಸ್ವ-ಉದ್ಯೋಗ ಮಾಡಲು ಒಂದು ಲಕ್ಷ ಸಹಾಯಧನ

Related Articles

ಮುಖ್ಯ ಮಾಹಿತಿ

ಭಾಗ್ಯಲಕ್ಷ್ಮೀ ಬಾಂಡ್‌ ಡೌನ್ಲೋಡ್‌ ಮಾಡುವುದು ಹೇಗೆ..?

ಟೆಕ್ ಅಪ್ಡೆಟ್ಸ್ಮುಖ್ಯ ಮಾಹಿತಿ

ಆನ್ಲೈನ್ ಮೂಲಕ ಪಿ.ಎಫ್ ಹಣವನ್ನು ಹಿಂಪಡಿಯುವುದು ಹೇಗೆ ?

ಮುಖ್ಯ ಮಾಹಿತಿ

ಸ್ವಂತ ವ್ಯಾಪಾರ ಅಥವಾ ಸ್ವ-ಉದ್ಯೋಗ ಮಾಡಲು ಒಂದು ಲಕ್ಷ ಸಹಾಯಧನ

ಮುಖ್ಯ ಮಾಹಿತಿಟೆಕ್ ಅಪ್ಡೆಟ್ಸ್ಟೆಕ್ ನ್ಯೂಸ್

ನೀವು ಯ್ಯೂಟ್ಯೂಬರ್ ಆಗಬೇಕಾ..? ಇಲ್ಲಿದೆ ನೋಡಿ ಒಂದಿಷ್ಟು ಬೆಸ್ಟ್ ಟಿಪ್ಸ್

ಮುಖ್ಯ ಮಾಹಿತಿ

ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಮತ್ತು ರೂ 500 ದಂಡವನ್ನು ಪಾವತಿಸಿ

Leave a Reply Cancel reply

Your email address will not be published. Required fields are marked *

Recent Posts

  • (no title)
  • ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಮತ್ತು ರೂ 500 ದಂಡವನ್ನು ಪಾವತಿಸಿ
  • ಸ್ವಂತ ವ್ಯಾಪಾರ ಅಥವಾ ಸ್ವ-ಉದ್ಯೋಗ ಮಾಡಲು ಒಂದು ಲಕ್ಷ ಸಹಾಯಧನ
  • ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್
  • ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ
© 2022 ನೀಡ್ಸ್ ಆಫ್ ಪಬ್ಲಿಕ್ | WordPress Theme Ultra News
  • HOME
  • SITEMAP
  • DISCLAIMER
  • CONTACT US
  • PRIVACY POLICY
  • ABOUT US